ಪೋಸ್ಟ್‌ಗಳು

2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶರಣ ಭಾವ, ಸರಳ ಜೀವ ಶ್ರೀ ಬಿ ಎಂ‌ ಪಾಟೀಲ

ಇಮೇಜ್
ಹಲವು ವೈವಿದ್ಯಗಳ ಬೀಡು ವಿಜಯಪುರ ತಾಲೂಕು ೫ ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿದೆ. ಈ ಬಾರಿಯ ಸಮ್ಮೇಳನ ಸುಕ್ಷೇತ್ರ ಕತಕನಹಳ್ಳಿಯಲ್ಲಿ ನಡೆಸಲು ಸಕಲ‌ಸಿದ್ದತೆಗಳು ಭರದಿಂದ ಸಾಗಿದೆ. ರಾಷ್ಟ್ರ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಹಾಗೂ ಕ್ರೀಯಾಶೀಲ ಸಾಹಿತಿ ಶ್ರೀ ಬಿ ಎಂ ಪಾಟೀಲ ಅವರನ್ನು ಸರ್ವಾದ್ಯಕ್ಷರಾನ್ನಾಗಿ ಆಯ್ಕೆ ಮಾಡಲಾಗಿದೆ.          ಮನಗೂಳಿಯ ಶ್ರೀ ಬಿ ಎಂ ಪಾಟೀಲರು ವೃತ್ತಿಯಲ್ಲಿ ಶಿಕ್ಷಕರಾಗಿ ಪ್ರವೃತ್ತಿಯಲ್ಲಿ ಸಾಹಿತಿಗಳಾಗಿ ಮಾಡಿದ ತಪಸ್ಸು ಬಹಳಷ್ಟು. ಹಲವಾರು ರಚನಾತ್ಮಕ ಚಟುವಟಿಕೆಗಳ ಮೂಲಕ ಜನರ ಮೆಚ್ಚುಗೆ ಗಳಿಸಿದ್ದಾರೆ. ಸಾಹಿತ್ಯೀಕವಾಗಿ ಧಾರ್ಮಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಹಲವಾರು ಆಯಾಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಕರಾಗಿ 33ವರ್ಷ ಸೇವೆ  ಗ್ರಾಮೀಣ ಬದುಕನ್ನು ಹೆಚ್ಚು ಪ್ರೀತಿಸುವ ಇವರು ತಮ್ಮ ವೃತ್ತಿ ಜೀವನದಲ್ಲಿ ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಜಾಗೃತಗೊಳಿಸಲು ಮೊಗ್ಗು, ಬೆಳಕು, ಸಂಪಿಗೆ, ಮಲ್ಲಿಗೆ, ಸೌರಭ, ಸಿರಿಗನ್ನಡ ಸೇರಿದಂತೆ ಹಲವಾರು ಹಸ್ತಪ್ರತಿಗಳನ್ನು ಸಿದ್ದಪಡಿಸಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಆಯಾಮ ಬರೆದಿದ್ದಾರೆ. ಇದರಿಂದ ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳ ಆಸಕ್ತಿ ತುಂಬಿದ್ದಾರೆ. ಕೃತಿಗಳು ಮಕ್ಕಳ ನಾಟಕ, ಸಾಮಾಜಿಕ ನಾಟಕ, ಕವಮ ಸಂಕಲನ, ಕಥೆ ಮತ್ತು ಹಲವಾರು ಲೇಖನಗಳನ್ನು ಬರೆದು ಸಾಹಿತ್ಯ ಕ್ಷೇತ್ರದಲ್ಲಿ ಕ

ಪೇಪರ್ ಪೇಪರ್

          ಎಲ್ಲಿ ನೋಡಿದತ್ತ ಬಿಡದೆ ಸುರಿಯುತ್ತಿರುವ ಮಳೆಹನಿ, ತೂರಿಕೊಂಡು ಹೋಗುವ ಗಾಳಿ ಇದರ ನಡುವೆ ಕೆಟ್ಟ್ ರಸ್ತೆಯಲ್ಲಿ ಸೈಕಲ್ ಪೆಡೆಲ್ ‌ತುಳಿದು. ಮನೆ  ಮನೆಗೆ ಪೆಪರ್ ಹಾಕುವ ಹುಡುಗ, ತನ್ನ ದೇಹಕ್ಕಿಂತ‌ ತಾನು ತಂದ ಪತ್ರಿಕೆಗಳ ಜವಾದ್ಬಾರಿ ಹೆಚ್ಚಿನದು, ಪೆಪರ್ ಹಾಕುವ ವೇಳೆ ಹದಿನೈದು ನಿಮಿಷ ತಡವಾದರೆ. ಆ ಮನೆಯ ಮಾಲೀಕ ಏನು ಅಂದಾನು ಎನ್ನುವ ತವಕ.           ಇಂದಿನ ಬದುಕಿಗಾಗಿ ನಾಳೆಯ ಕನಸುಗಳಿಗಾಗಿ ದುಡಿಯುವ ಈ ಹುಡುಗರು, ತನ್ನ ಸಂತೋಷಕ್ಕೆ ಸಣ್ಣಗೆ ಸಿನಿಮಾ ಹಾಡು ಹಾಕಿ ಜೆಬಿನಲ್ಲಿ ಪೊನ್ ಇಟ್ಟು ಪೆಡಲ್ ಮೇಲೆ ಕಾಲಿಟ್ಟು ಮನ್ನಡೆಯುತ್ತಾನೆ.             ಈ ಬದುಕೆ ಹಾಗೆ  ವ್ಯವಸ್ಥಿತವಾದ ಬದುಕಿಗೆ  ಅತಿ ಆಸೆ ಪಡುವುದಲ್ಲ, ಓದಿಗಾಗಿ ಹಣ ಬೇಕು, ಹಸಿವು ನೀಗಿಸಲು ಹಣ ಬೇಕು, ಪಾಕೆಟ್ ನೀರಿಗೆ ಹಣ ಪಡೆಯೊ ಈ ಪ್ರಪಂಚದಲ್ಲಿ ಹಣ ಒಂದಿದ್ದರೆ ಸಾಕು ನಾಳೆಯನ್ನು ಕೊಂಡುಕೊಳ್ಳಬಹುದು ಎಂಬ ಬ್ರಮೆಯಲ್ಲಿದ್ದಾರೆ ಕೆಲವರು, ಆದರೆ ಅದರ ಒಳ ತಿರುವು ಅರಿತವರು, ಅನುಭವಿಸಿದರು ಮಾತ್ರ. ಬದುಕಿನ ಸೂತ್ರಗಳು ಗಳನ್ನು ಎಳೆ ಎಳೆಯಾಗಿ ಅನುಸರಿಸಿ ಯಶಸ್ಸು ಸಾದಿಸಿದ ಮಾಹಾನ್ ವ್ಯಕ್ತಿಗಳು ಕಷ್ಟದ ಸಂಕೋಲೆಯಲ್ಲಿ ಸಿಕ್ಕಿ ಒದ್ದಾಡಿದ್ದಾರೆ. ಪೆಪರ್ ಮಾರಿ ಒಂಡಿಷ್ಟು ಕಾಸು ಸಂಪಾದಿಸಿ ಅದೆ ಹಣದಿಂದ ಪುಸ್ತಕ ಅಥವಾ ಆಅಲೆ ಪೀಸ್ ಭರಿಸಿ ಮುಂದೊಂದು ದಿನ ದೊಡ್ಡ ಬಿಸಿನೆಸ್ ಮ್ಯಾನ್ ಗಳು ಎಂಬ ಪಟ್ಟ ಗಿಟ್ಟಿಸಿಕೊಂಡು ಸಂತೋಷ ವಾಗಿದ್ದಾರೆ. ಅವರಿ ಇಂದಿನ ಸಂತೋಷ

ಗಣಪತಿ ಬಪ್ಪಾ ಮೊರಯಾ

ಇಮೇಜ್
             ಸಾಲು ಸಾಲು ಹಬ್ಬಗಳು ಬಂದರೆ‌ ಸಾಕು ಮನೆಮಂದಿಯೆಲ್ಲ  ಗರಿ ಗರಿಯ ಬಟ್ಟೆ ತೊಟ್ಟು ಶಿಸ್ತಿನ ಶಿಪಾಯಿಗಳಂತೆ ಮನ ತುಂಬಿ ಹುರುಪಿನಿಂದ ಒಡಾಡುತ್ತೇವೆ, ಅಂದು ಮನೆಯಲ್ಲಿ ಸಿಹಿ ತಿಂಡಿ ಮಾಡಿ ದೇವರಿಗೆ ನೈವೇದ್ಯ ಅರ್ಪಿಸುತ್ತೇವೆ. ಗಣೇಶನ ಹಬ್ಬ ಪ್ರಮುಖ ಹಬ್ಬಗಳಲ್ಲಿ ಒಂದು, ಅಂದು ನಮ್ಮ ಮನೆಗೆ ಬರುವ ಅತಿಥಿಯನ್ನು ಬರಮಾಡಿಕೊಳ್ಳಲು ಬರದ ಸಿದ್ದತೆ ಮಾಡಿಕೊಂಡಿರುತ್ತೆವೆ. ನಾನು ಚಿಕ್ಕವನಿದ್ದಾಗಿನಿಂದಲೂ  ಈ ಸಂಸ್ಕೃತಿಯಲ್ಲಿ  ಬೆಳೆದ ಹುಡುಗ ಹಾಗಾಗಿ ಸಂಪ್ರದಾಯ ಆಚಾರಗಳ ಬಗ್ಗೆ ಅತೀವ  ಆಸಕ್ತಿ.           ಐದು ದಿನ ನಾನು ಶಾಲೆ ಬಿಟ್ಟರು ಸರಿ ಗಣೇಶನಿಗೆ ಏನೂ ಕೊರತೆ ಮಾಡುತ್ತಿರಲಿಲ್ಲ. ಮನೆ ಪೂರ್ವಾಭಿಮುಖವಾದ ಒಂದು ಜಾಗ ಗಣೇಶನಿಗೆಂದೆ ಮೀಸಲು ಅಲ್ಲಿ  ಲಂಬೋದರನನ್ನು ಪ್ರತಿಷ್ಠಾಪಿಸಿ ಪೂಜಿಸುತ್ತೇವೆ. ಮನೆಗೆ ಗಣೇಶನನ್ನು ಅದ್ದೂರಿಯಿಂದ ಬರಮಾಡಿಕೊಂಡು ಅದರಂತೆ ಸಂಪ್ರದಾಯಿಕವಾಗಿ ಬಿಳ್ಕೋಡುತ್ತೇವೆ...         ನಾವು ನಮ್ಮ ಶಾಲೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುತ್ತಿದ್ದರಿಂದ ಅದರ ಮುಂದಾಳತ್ವವನ್ನು ನಾನು ವಹಿಸಿಕೊಳ್ಳುತ್ತಿದ್ದೇ. ಪ್ರೌಡ ಶಾಲೆಯಲ್ಲಿ ಕಲಿಯುವ ವೇಳೆ  ಗಣೇಶನ ಹಬ್ಬಕ್ಕೂ ಒಂದು ವಾರ ಮುಂಚೆ ಹಬ್ಬಕ್ಜೆ ತಯಾರಿ ನಡೆಸಿದೆವು, ಮುಖ್ಯಗುರುಗಳು ಒಬ್ಬ ವಿದ್ಯಾರ್ಥಿ 2೦ ರೂಪಾಯಿ ನೀಡಬೇಕೆಂದು  ತಿಳಿಸಿ. ತರಗತಿವಾರು ಹಣ ಸಂಗ್ರಣೆಗೆ ಆಯಾ ತರಗತಿಯ ಒಬ್ಬ ವಿದ್ಯಾರ್ಥಿಗೆ ಜವಾದ್ಬಾರಿ ನಿಡುತ್ತಿದ್ರು.        ಒಟ್ಟಾರೆ ಎ

ಉಪ್ಪಲಗಿರಿ ಸಂಗಮನಾಥ

ಇಮೇಜ್
ಉಪ್ಪಲಗಿರಿ ಸಂಗಮನಾಥ ಹನ್ನೆರಡನೆಯ ಶತಮಾನ ಜ್ಞಾನದಬೆಳಕು  ಮೂಡಿಸಿದ ಪರ್ವಕಾಲ‌. ಇತಿಹಾಸದಲ್ಲಿ ಎಂದೆಂದು ಮೆರೆಯುವ ಶತಮಾನವದು. ಕಲ್ಯಾಣ ಶರಣರಿಗೆ ಗುರು ಜಂಗಮ ಮೂರ್ತಿಯಾದ ಸಂಗಮೇಶ್ವರ ಉಪ್ಪಲಗಿರಿಯನ್ನು  ನಡುನಾಡ ಶ್ರೀಶೈಲ ವನ್ನಾಗಿ ಪರಿವರ್ತಿಸಿದರು.              ಬೀದರ ಜಿಲ್ಲೆ ಬಸವಕಲ್ಯಾಣದ ಶಿವಪುರದಲ್ಲಿ  ಜನಿಸಿದ ಸಂಗಮೇಶ್ವರ ಚಿಕ್ಕಂದಿನಿಂದ ಪುರಾಣಹಳೆಂದರೆ ಅಪಾರ ಶೃದ್ಧೆ ಆಸಕ್ತಿ. ಪುರಾಣಗಳಲ್ಲಿ ಶ್ರೀಶೈಲ ಮಲ್ಲಿಕಾರ್ಜುನನ  ಮಹಿಮೆ ಆಲಿಸಿ ತಾನು ಶ್ರೀಶೈಲಕ್ಕೆ ತೆರಳಬೇಕೆಂದು ಹಠಹಿಡಿದು ಕೊನೆಗೆ ಮಲ್ಲಿನಾಥನ ದರ್ಶನ ಪಡೆದರು.              ಕಲ್ಯಾಣ ದಲ್ಲಿ ಶರಣರಿಗೆ ಗುರುಲಿಂಗಜಂಗಮ ಮೂರ್ತಿಯಾಗಿ.‌ ಮಾರ್ಗದರ್ಶನ ನೀಡುತ್ತ ಅಂಧ ಶೃದ್ಧೆ, ಮೂಡನಂಬಿಕೆ, ಮೇಲುಕೀಳು ಹಾಗೂ ಅನಿಷ್ಠ ಪದ್ಧತಿಗಳ ವಿರುದ್ದ ದ್ವನಿ ಎತ್ತಿದರು. ನಂತರ ನಾಡಿನೂದ್ದಕ್ಕೂ ಸಂಚರಿಸಿ ಮಾನವರಿಗೆ ಜಾಗ್ರತೆ ಮೂಡಿಸಿದರು.          ಉಪ್ಪಲಗಿರಿಯ ಪೂರ್ವದಲ್ಲಿರೊ ಗದ್ದುಗೆಪುರ ತಮ್ಮ ಕರ್ಮಭುಮಿ ಯಾಗಿಸಿಕೊಂಡು ಕಾಯಕ ಸಿದ್ದಂತ ವಿವರಿಸಿದರು. ಯುಗಾದಿ ವೇಳೆ ಜನರು ಪಾದಯಾತ್ರೆ ಮೂಲಕ ಶ್ರೀಶೈಲ ಕ್ಕೆ ತಲಿಪುತ್ತಾರೆ.. ಶರಣ ಸಂಗಮೇಶ ಸುರಂಗಮಾರ್ಗವಾಗಿ ಹೋದನೆಂದು ಹೇಳಲಾಗಿದೆ. ಶ್ರೀಶೈಲವನ್ನು ಉಪ್ಪಲಗಿರಿಗೆ ಹೊತ್ತತಂದು ದೇವಾಲಯಗಳ ನಾಡು ಮಾಡಿದರು. ಅಲ್ಲಿನ ಸಕಲ ತೀರ್ಥ ಲಿಂಗಗಳು ಉಪ್ಪಲದಿನ್ನಿ ಯಲ್ಲಿ ಸ್ಥಾಪಿಸಿದರು. ಈ ನಡುನಾಡನ್ನು  ಶ್ರೀಶೈಲ ವನ್ನಾಗಿ
ಜೀವನ ಜನನ ಮರಣಗಳ ನಡುವೆ ಇರುವ ಸೇತುವೆ ಅದರ ಮೇಲೆ ನಡೆಯುತ್ತಿದ್ದಂತೆ ಅನೇಕರು ಅನೇಕ ಪಾಠಗಳನ್ನು ಕಲಿಸುತ್ತಾರೆ. ಬದುಕಿನುದ್ದಕ್ಕು ಸಾಧನೆಯ ಬೆನ್ನಟ್ಟಿ ಹೋದವರೆಲ್ಲ  ನಾಲ್ಕು ಜನ ನಮ್ಮನ್ನು ಹೆತ್ತುಕೊಂಡು ಹೋದರೆ ಸಾಕು ಎನ್ನುವ ಮಾತು ಸಾಮಾನ್ಯ. ಹುಟ್ಟಿದಾಗ ನನ್ನ ಸಮಾಜ ವಿಜೃಂಭಣೆಯಿಂದ ಬರಮಾಡಿಕೊಳ್ಳುತ್ತದೆ